ಚೌತಿ ಎಲ್ಲರ ಬಾಳಿಗೂ ಶುಭದಾಯಕವಾಗಿರಲಿ. ಗಣಪತಿ ನಿಮಗೆ ಆರೋಗ್ಯ, ಸಂಪತ್ತು, ನೆಮ್ಮದಿಯನ್ನು ಕರುಣಿಸಲಿ. ಬದುಕಿನ ಕಷ್ಟವೆಲ್ಲಾ ದೂರವಾಗಲಿ, ದೇವರ ಆಶೀರ್ವಾದದ ಪ್ರಭೆಯಲ್ಲಿ ಖುಷಿಯೊಂದೇ ನೆಲೆಗೊಳ್ಳಲಿ. ಗಣೇಶ ಚತುರ್ಥಿ… READ MORE
ಕೊಟ್ಟಿಗೆಹಾರ: ಬಾಳೂರು ಹೋಬಳಿ ಮಾಳಿಗನಾಡು ಗ್ರಾಮದ ಸೀತು ಎಂಬುವರ ಮನೆಗೆ ಸಿಡಿಲು ಬಡಿದ ಪರಿಣಾಮ ಮನೆಗೆ ಹಾನಿಯಾಗಿದೆ. ಮನೆಯ ಹೆಂಚುಗಳು ಸೇರಿದಂತೆ ಬಾಗಿಲು ಸುಟ್ಟ ಸ್ಥಿತಿಯಲ್ಲಿದೆ. ಮನೆಯೊಳಗಿನ ವಸ್ತುಗಳಿಗೂ… READ MORE
|
ಬೆಲ್ಲ ಮತ್ತು ಸಕ್ಕರೆ ಇವೆರಡೂ ಸಿಹಿಕಾರಕಗಳಾಗಿವೆ. ಈ ಎರಡು ಅವುಗಳ ಪದಾರ್ಥಗಳ ಮೂಲ, ಸಂಸ್ಕರಣೆ, ಪೌಷ್ಟಿಕಾಂಶದ ವಿಷಯ ಮತ್ತು ಸುವಾಸನೆಯ ವಿಷಯದಲ್ಲಿ ಅವು ಭಿನ್ನವಾಗಿರುತ್ತವೆ. ಬೆಲ್ಲ ಮತ್ತು… READ MORE
ವಾಟ್ಸಾಪ್ ನಲ್ಲಿ ಕನ್ನಡ E NEWS ಚಾನಲ್ ಫಾಲೋ ಮಾಡಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ವೇಳೆ ನಟ ದರ್ಶನ್ಗೆ ಎ1 ಆರೋಪಿ ಪಟ್ಟ… READ MORE
ನಮ್ಮ ವಾಟ್ಸಾಪ್ ಚಾನಲ್ ಫಾಲೋ ಮಾಡಿ ನಟಿ ಪವಿತ್ರಾಗೌಡಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಕ್ಕೆ ರೇಣುಕಾಸ್ವಾಮಿಯನ್ನು ಥಳಿಸಿ ಕೊಲೆ ಮಾಡಿದ ಪ್ರಕರಣದಲ್ಲಿ ಡಿಲೀಟ್ ಮಾಡಿದ್ದ ಫೋಟೋಗಳು ರಿಟ್ರೈವ್ ಆಗಿವೆ. … READ MORE

ಕನ್ನಡ E NEWS ಕರ್ನಾಟಕದ ಜನರ ಧ್ವನಿಯಾಗಿ, ಅತ್ಯಂತ ವಿಶ್ವಾಸಾರ್ಹ ಮತ್ತು ವೇಗದ ಸುದ್ದಿಯನ್ನು ತಲುಪಿಸುವ ಧ್ಯೇಯದೊಂದಿಗೆ ಕನ್ನಡ E NEWS ಅನ್ನು ಪ್ರಾರಂಭಿಸಲಾಗಿದೆ. ನಮ್ಮದು ಕರ್ನಾಟಕ ರಾಜ್ಯದ ಅಂತರ್ಜಾಲ ಪತ್ರಿಕೆ (Official Online News Portal) ಮತ್ತು ನಿಮ್ಮೆಲ್ಲಾ ಸುದ್ದಿ ಅಗತ್ಯಗಳಿಗೆ ನಂಬರ್ ಒನ್ ಸುದ್ದಿ ತಾಣವಾಗುವ ಗುರಿ ಹೊಂದಿದ್ದೇವೆ.
ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ, ಪ್ರತಿ ಸುದ್ದಿಯೂ ನಿಮ್ಮ ಅಂಗೈಯಲ್ಲಿ ಕ್ಷಣಾರ್ಧದಲ್ಲಿ ತಲುಪಬೇಕು ಎಂಬ ಸದುದ್ದೇಶ ನಮ್ಮದು. ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಎಲ್ಲಾ ಪ್ರಮುಖ ಘಟನೆಗಳ ತಾಜಾ ಮತ್ತು ಅಧಿಕೃತ ಸುದ್ದಿಗಳನ್ನು ನಿಮಗೆ ತಲುಪಿಸುವುದೇ ನಮ್ಮ ಮೊದಲ ಆದ್ಯತೆ.
ಕನ್ನಡ E NEWS ನಲ್ಲಿ ನೀವು ಕರ್ನಾಟಕ ಮತ್ತು ಸುತ್ತಮುತ್ತಲಿನ ಸಮಗ್ರ ಸುದ್ದಿಗಳನ್ನು ಪಡೆಯಬಹುದು. ನಿಖರತೆ ಮತ್ತು ಪಾರದರ್ಶಕತೆಗೆ ಒತ್ತು ನೀಡಿ, ನಾವು ಈ ಕೆಳಗಿನ ಪ್ರಮುಖ ವಿಭಾಗಗಳ ಸಮಗ್ರ ಮಾಹಿತಿಯನ್ನು ಪ್ರಕಟಿಸುತ್ತೇವೆ:
ನಾವು ಕೇವಲ ಸುದ್ದಿಯನ್ನು ಪ್ರಕಟಿಸುವುದಿಲ್ಲ, ಬದಲಿಗೆ ನಿಖರತೆ, ಸಮಗ್ರತೆ ಮತ್ತು ಸಮಯಪ್ರಜ್ಞೆಗೆ ಬದ್ಧರಾಗಿದ್ದೇವೆ. ಪ್ರತಿಯೊಂದು ಮಾಹಿತಿಯನ್ನು ಕೂಲಂಕಷವಾಗಿ ಪರಿಶೀಲಿಸಿ, ಯಾವುದೇ ಅಪಪ್ರಚಾರಕ್ಕೆ ಆಸ್ಪದ ನೀಡದೆ ಸತ್ಯಾಂಶವನ್ನು ಮಾತ್ರ ನಿಮ್ಮ ಮುಂದೆ ಇಡುತ್ತೇವೆ. ನಿಮ್ಮ ಬದುಕಿನ ಮೇಲೆ ಪರಿಣಾಮ ಬೀರುವ ಪ್ರತಿಯೊಂದು ಸುದ್ದಿಯನ್ನೂ ಮೊದಲು ತಲುಪಿಸುವ ಮೂಲಕ, ನಿಮ್ಮ ದೈನಂದಿನ ಜೀವನದ ಭಾಗವಾಗಲು ನಾವು ಬಯಸುತ್ತೇವೆ.
ಸಂಪಾದಕರು ಕನ್ನಡ E NEWS ಅಂಬೇಡ್ಕರ್ ನಗರ ವಕ್ಕೋಡಿ ಮೈನ್ ರೋಡ್ ತುಮಕೂರು 9972189131 kannadaenews@gmail.com